ಸರಕಾರ ಉರುಳಿದ್ದು ಖುಷಿಕೊಟ್ಟಿದೆ -ಎಚ್ ವಿಶ್ವನಾಥ್

ದೋಸ್ತಿ ಸರಕಾರ ಪತನವಾಗಲು ಪ್ರವಾಸೊದ್ಯಮ ಸಚಿವ ಸಾ.ರಾ. ಮಹೇಶ ಕಾರಣವೆಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಪೂನೆ ಹೋಟೆಲ್‌ನಿಂದ ಆರೋಪ ಮಾಡಿದ್ದು,ಈ ಸರಕಾರ ಪತನಗೊಂಡಿರುವುದು

ಜನರಿಗೆ ಸಂತೋಷವಾಗಿದೆ, ನಮ್ಮ ಬಹಳ ದಿನಗಳ ಹೋರಾಟ ಒಂದು ಹಂತಕ್ಕೆ ಬಂದಿದೆ ಅತೃಪ್ತರೆಲ್ಲ ಪೂನಾದಲ್ಲಿದ್ದು ನಾಳೆ ಬೆಂಗಳೂರುಗೆ ಬರುವುದಾಗಿ, ಸುದ್ಧಿ ಸಂಸ್ಥೆಗೆ ತಿಳಿಸಿದರು.
ಕೇವಲ ನಾಲ್ಕೈದು ಸಚಿವರಿಗಾಗಿ ಮೈತ್ರಿ ಸರಕಾರವಿತ್ತು ಅವರ ನಡವಳಿಕೆಯಿಂದ ನಾವು ಹೊರ ಹೋಗಿದ್ದು,ಮುಂದಿನ ನಿರ್ಧಾರ ಎಲ್ಲಾ ಶಾಸಕರ ಜೊತೆ ಚರ್ಚಿಸಿ ನೀಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!