ಗಾಂಧಿ ಗ್ರಾಮ ಪುರಸ್ಕಾರ: ಸಿಎಂ ಚಿತ್ರವನ್ನು ತಿರುಚಿದ ಆರೂರು ಗ್ರಾಮ ಪಂಚಾಯತ್

ಉಡುಪಿ- ಗಾಂಧಿ ಗ್ರಾಮ ಪಂಚಾಯತ್ ಪ್ರಶಸ್ತಿಗೆ ಆಯ್ಕೆಯಾದ ಆರೂರು ಗ್ರಾಮ ಪಂಚಾಯತ್ ನ ಪ್ರಶಸ್ತಿ ಸ್ವೀಕರಿಸುವ ಫೋಟೋ ವೊಂದನ್ನು ತಿರಿಚಿರುವ ಘಟನೆ ಬೆಳಕಿಗೆ ಬಂದಿದೆ . ಉಡುಪಿ ಜಿಲ್ಲೆಯ ಗಾಂಧಿ ಗ್ರಾಮ ಪುರಸ್ಕಾರ ಕ್ಕೆ ಆರೂರು ಗ್ರಾಮ ಪಂಚಾಯತ್ ಆಯ್ಕೆಗೊಂಡಿದ್ದು .ಪ್ರಶಸ್ತಿ ನೀಡುವ ಕಾರ್ಯಕ್ರಮ ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ನಡೆದಿತ್ತು ,

ಈ ಪ್ರಶಸ್ತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ನೀಡಿದ್ದು . ಪಂಚಾಯತ್ ನ ಅಧ್ಯಕ್ಷ ಹಾಗು ಅಭಿವೃದ್ಧಿ ಅಧಿಕಾರಿ ಯವರು ಸ್ವೀಕರಿಸಿದ್ದರು. ಆದರೆ ಗ್ರಾಮ ಪಂಚಾಯತ್ ನವರು ಪತ್ರಿಕೆ ಪ್ರಕಟಣೆ ನೀಡುವಾಗ ಮುಖ್ಯಮಂತ್ರಿಗಳ ಫೋಟೋ ವನ್ನು ಭಾವಚಿತ್ರದಲ್ಲಿ ಮದ್ಯದಲ್ಲಿ ಸೇರಿಸಿದ್ದು, ಇದು ಮುಖ್ಯಮಂತ್ರಿಗಳ ಗೌರವಕ್ಕೆ ದಕ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ ಮಾಡುವ ಅವಮಾನ ಹಾಗು ಇದರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದೇವೆ ಎಂಬುದಾಗಿ ಹೊಸೂರು ಗ್ರಾಮದ ನಾಗರಿಕರಾದ ರಾಘವೇಂದ್ರ ಪ್ರಭುರವರು ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!