ಹೊಸಬೆಳಕು ಅಶ್ರಮದಲ್ಲಿ ಒಣಂ ಹಬ್ಬಆಚರಣೆ

ಮಣಿಪಾಲ – ಸರಳೆಬೆಟ್ಟು ಹೊಸಬೆಳಕು ಅನಾಥಾಶ್ರಮದಲ್ಲಿ ಒಣಂ ಹಬ್ಬವನ್ನು ಆಚರಿಸಲಾಯಿತು.
ಮಮ್ಮಿ ಆಂಡ್ ಮೀ ಇದರ ಸಂಸ್ಥಾಪಕರಾದ ಎ.ಆರ್.ಪಿ. ಪ್ಲಾರ್ ಉದ್ಘಾಟಿಸಿ ಓಣಂ ಬಗ್ಗೆ ಮಾಹಿತಿ ನೀಡಿದರು.
ರಾಮಚಂದ್ರ ಠಾಕೂರ್  ರಾಮಾನಂದ ಸಮಂತ್, ಕಿರಣ,  ದೀಪ ಬೆಳಗಿಸಿದರು.
ಕೇರಳದ ಹೆಸರಾಂತ ತಿಂಡಿಯಾದ ಪಟ್ಟುವನ್ನು ಕಿರಣ ಇವರು ತಯಾರಿಸಿ ಆಶ್ರಮದ ನಿವಾಸಿಗಳಿಗೆ ಹಂಚಿದರು.
ಈ ಸಂಧರ್ಭದಲ್ಲಿ ಹೊಸಬೆಳಕು ಸಂಸ್ಥೆಯ ತನುಲಾ ತರುಣ್, ವಿನಯ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!