Coastal News ಕುಂದಾಪುರ: ವಿದ್ಯುತ್ ಶಾಕ್ ತಗುಲಿ ಗಾರೆ ಕಾರ್ಮಿಕ ಮೃತ್ಯು March 24, 2026 ಕುಂದಾಪುರ: ನಿರ್ಮಾಣ ಹಂತದ ಮನೆಯೊಂದರ ಗಾರೆ ಕೆಲಸದ ಮಾಡುತ್ತಿದ್ದ ವೇಳೆ ಕಬ್ಬಿಣದ ಏಣಿಯನ್ನು ಮತ್ತೊಂದೆಡೆ ಸ್ಥಳಾಂತರಿಸುವಾಗ ಮನೆ ಹಿಂಭಾಗದಲ್ಲಿ ಹಾದುಹೋಗಿದ್ದ…
Coastal News ರೋವಿನಾ ಶ್ಯಾರನ್ ಸೋನ್ಸ್ಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ March 23, 2026 ಮಂಗಳೂರು, ಮಾ.23: ಡಾ|ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಆಯ್ದ (ಮಾಹಿತಿ ತಂತ್ರಜ್ಞಾನ ಆಧಾರಿತ…
Coastal News ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ನ ಸಹಾಯಕ ಪ್ರಾಧ್ಯಾಪಕಿ ಅಖಿಲ ತೇಜಸ್ವಿಗೆ ಡಾಕ್ಟರೇಟ್ ಪದವಿ March 23, 2026 ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ತೇಜಸ್ವಿ…
Coastal News ಪಡುಬಿದ್ರೆ: ನಕಲಿ ಚಿನ್ನ ನೀಡಿ ವಂಚನೆ- ಮಹಿಳೆಯ ಸೆರೆ, ಮತ್ತೋರ್ವ ಬಂಧನಕ್ಕೆ ಬಲೆ ಬೀಸಿದ ಪೊಲೀಸರು March 23, 2026 ಉಡುಪಿ: ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ನಡೆದ ನಕಲಿ ಬಂಗಾರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ….
Coastal News ಮಣಿಪಾಲ: ಬೈಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿ- ಸವಾರ ಮೃತ್ಯು March 23, 2026 ಮಣಿಪಾಲ: ಆತ್ರಾಡಿಯ ಕಬ್ಯಾಡಿಯ ಫ್ಯಾಕ್ಟರಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟ ಘಟನೆ ನಡೆದಿದೆ….
Coastal News ಹೆಸರಾಂತ ಕ್ರಿಕೆಟಿಗ, ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ March 23, 2026 ಉಡುಪಿ: ಹೆಸರಾಂತ ಕ್ರಿಕೆಟಿಗ, ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ(43)ಇಂದು ಮುಂಜಾನೆ ಮೆದುಳಿನ ಕ್ಯಾನ್ಸರ್ಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ….
Coastal News ‘ಬಬ್ಬಾಸ್ ಕೆಫೆ’ ಐಸ್ಕ್ರಿಂ ಪಾರ್ಲರ್ನಲ್ಲಿ ಮಾ.26-31ರ ವರೆಗೆ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ವಿಷೇಷ ಕೊಡುಗೆ March 23, 2026 ಉಡುಪಿ, ಮಾ. 23: ನಗರದ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಇರುವ ಹೆಸರಾಂತ ಐಸ್ಕ್ರೀಂ ಪಾರ್ಲರ್ ‘ಬಬ್ಬಾಸ್ ಕೆಫೆ’ಯಲ್ಲಿ ಮಾ….
Coastal News ವೈಯಕ್ತಿಕ ದ್ವೇಷಕ್ಕೆ ಶಾಸಕ ಯಶ್ವಾಲ್ ಸುವರ್ಣ ನನ್ನ ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಗಾಲು- ಕೆ.ರಘುಪತಿ ಭಟ್ ಆರೋಪ March 21, 2026 ಉಡುಪಿ: ಬಡನಿಡಿಯೂರಿನ ಸಮುದ್ರ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದೇ ಇದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶ್ವಾಲ್ ಸುವರ್ಣ…
Coastal News ಉಡುಪಿ: ಮಿಷನ್ ಕಾಂಪೌಂಡ್ ನಿವಾಸಿ ನಾಪತ್ತೆ March 21, 2026 ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್ 4ನೇ ಕ್ರಾಸ್ನ ನಿವಾಸಿ ಮಂಜುನಾಥ್ ಎಂ.ಡಿ…
Coastal News ಶ್ರೀಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ March 21, 2026 ಉಡುಪಿ: ಸೀರೆಗಳ ಮಾತೆ ಶ್ರೀಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವ ಮತ್ತು ನೇಕಾರರ ಮೂಲಪುರುಷ ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ನಡೆಯುತ್ತಿರುವ…