ಕಡಿಯಾಳಿ :ಬೆಳ್ಳಂಬೆಳಗ್ಗೆ ಚಾ ಕುಡಿಯಲು ಹೋದ ಬಸ್…

ಉಡುಪಿ: ಕಡಿಯಾಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್   ಹೋಟೆಲ್ ಮತ್ತು ಮಿಲ್ಕ್ ಬೂತ್ ಗೆ ನುಗ್ಗಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಕಾರ್ಕಳದಿಂದ ಉಡುಪಿ ಕಡೆ ಬರುತ್ತಿದ್ದ ಖಾಸಗಿ ಬಸ್ ಗಣೇಶ್   ಕಡಿಯಾಳಿ ಓಶಿಯನ್ ಪರ್ಲ್ ಹೋಟೆಲ್  ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾಂಸಾಹಾರಿ ಹೋಟೆಲ್ ಮತ್ತು ಮಿಲ್ಕ್ ಬೂತಿಗೆ ನುಗ್ಗಿದೆ. ಈ ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ .ಬಸ್ ಚಾಲಕ ನಿರ್ವಾಹಕ ಪರಾರಿಯಾಗಿದ್ಧು, ಪ್ರತಿನಿತ್ಯ ಹತ್ತಾರು ಗ್ರಾಹಕರು ಇರುತ್ತಿದ್ದರು ಇಂದು ಯಾರು ಇಲ್ಲಿ ನಿಲ್ಲದ ಕಾರಣ ಸಂಭವನೀಯ ಅಪಘಾತ ತಪ್ಪಿದೆಂದು ಮಿಲ್ಕ್ ಬೂತ್ ಮಾಲಕರು ಹೇಳಿದರು

ಬಸ್ಸಿನ ಬ್ರೇಕ್ ವೈಪಲ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!