ಬಿ.ಜೆ.ಪಿ ಸದಸ್ಯತಾ ಅಭಿಯಾನ: ರಿಕ್ಷಾ ಚಾಲಕರ, ಮಾಲಕರ ಸಂಘದ ಕೆಲ ಸದಸ್ಯರು ಸೇರ್ಪಡೆ

ಉಡುಪಿ: ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಹಲವಾರು ಸದಸ್ಯರು ಬಿ.ಜೆ.ಪಿ ಸದಸ್ಯತಾ ಅಭಿಯಾನದಲ್ಲಿ ಅವರವರ ಮೊಬೈಲುಗಳ ಮೂಲಕ ತಮ್ಮ ದಾಖಲೆಗಳನ್ನು ನೀಡಿ ಬಿ.ಜೆ.ಪಿ ಸದಸ್ಯರಾದರು. ಬಿ.ಜೆ.ಪಿ ರಾಜ್ಯಕಾರ್‍ಯಕಾರಿಣಿ ಸದಸ್ಯ, ಮಂಗಳೂರು ವಿಭಾಗದ ಉಸ್ತುವಾರಿ ಕೆ. ಉದಯ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿಸದಸ್ಯತಾ ಅಭಿಯಾನದಲ್ಲಿ ನೋಂದಾಯಿಸಲ್ಪಟ್ಟರು. ವಿಠಲ ಜತ್ತನ್, ರಾಜೇಶ್ ಬಿ. ಶೆಟ್ಟಿ, ವಿಶ್ವನಾಥ ಆಚಾರ್ಯ, ಚೆನ್ನಕೇಶವ ಭಟ್, ವನರಾಜ ಆಚಾರ್ಯ, ಜಾಸ್ಮಿನ್ ಡಿಕೋಸ್ಟ, ಜಯಂತ್ ಸುವರ್ಣ, ಶೇಖರ, ರಂಗಪ್ಪ, ಸದಾಶಿವ ಮೆಂಡನ್, ಗಿರೀಶ್ ರಾವ್ ಮುಂತಾದವರು ಸೇರ್ಪಡೆಯಾದರು.

 

Leave a Reply

Your email address will not be published. Required fields are marked *

error: Content is protected !!