ಉಡುಪಿ: ಬಿಗ್ ಬಜಾರ್ ವತಿಯಿಂದ ದಿನಸಿ ಸಾಮಾನು ಕಿಟ್ ಹಸ್ತಾಂತರ

ಉಡುಪಿ: (ಉಡುಪಿ ಟೈಮ್ಸ್ ವರದಿ ) ನಗರದ ಪ್ರತಿಷ್ಠಿತ ಶಾಪಿಂಗ್ ಮಾಲ್ ಬಿಗ್ ಬಜಾರ್ ಸಿಬ್ಬಂದಿಗಳ ವತಿಯಿಂದ ಕೊರೋನಾ ಎಮರ್ಜೆನ್ಸಿಯಿಂದ ತತ್ತರಿಸಿ ಹೋದ ಬಡ ಕುಟುಂಬಗಳಿಗೆ ಸುಮಾರು 450 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳ 50 ಕಿಟ್ ಗಳನ್ನು ತಹಶೀಲ್ದಾರ್ ಮೂಲಕ ನೀಡಲಾಯಿತು.

ಆಹಾರ ಸಾಮಗ್ರಿಗಳ ಕಿಟ್ ಗಳನ್ನೂ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ವ್ಯವಸ್ಥಾಪಕ ರಾಘವೇಂದ್ರ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

error: Content is protected !!