ಆದಾಯ ತೆರಿಗೆ ಇಲಾಖೆಯಿಂದ 159 ನೇ ದಿನಚರಣೆಯ

ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ಇದರ ಆದಿ ಉಡುಪಿ ಶಾಖೆ ವತಿಯಿಂದ 159 ನೇ ದಿನಾಚರಣೆ ಯನ್ನು ಹಾಗೂ ಭಾರತ ದೇಶದಲ್ಲಿ ಜುಲೈ 24 ನೇ ದಿನಾಂಕ ದಂದು ಆದಾಯ ತೆರಿಗೆ ದಿನಾಚರಣೆಯನ್ನು ತೆರಿಗೆ ಇಲಾಖೆ ಉಪ ಆಯುಕ್ತ ಶ್ರೀನಿವಾಸ ಪರಿಸರದಲ್ಲಿ ಗಿಡಗಳನ್ನು  ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ,ಸಭಾ ವೇದಿಕೆ ಯಲ್ಲಿ ಪ್ರತಿಯೂಬ್ಬ ರು ಗಳಿಸಿದ ಆದಾಯದಲ್ಲಿ  ಆದಾಯ  ತೆರಿಗೆಪಾವತಿಸಿ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸುವಂತೆ ಕರೆ ನೀಡಿದರು ದೇಶದ ಅಭಿವೃದ್ಧಿ ಗೆ ತೆರಿಗೆ ಹಣ ದಿಂದ ಮಾತ್ರ ಸಾಧ್ಯ

ಅಧಿಕಾರಿಯಾದ ಕೃಷ್ಣ ಮೂರ್ತಿ ,ಶಶಾಂಕ ಬಾಳಿಗಾ ,ರವೀಶ್  ,ನಿವೃತ ಅಧಿಕಾರಿಗಳಾದ ತಾರಾನಾಥ್ ,ಸುಭಾಷ್ ಕೆ ,ಎಂ ಎಸ್ ಪೂಜಾರಿ , ಸಿಬ್ಬಂಧಿ ಗಳ ಜೂತೆ ಗೂಡಿ   ಪರಿಸರ ಸ್ವಚ್ಛತೆ ಗುಳಿಸಲಾಯಿತು ವಿಶೇಷ ಮಕ್ಕಳ ಸ್ಪಂದನಾ ಶಾಲೆ ಭೇಟಿ ನೀಡಿ ಸಿಹಿ ತಿಂಡಿ ಮತ್ತು ಅಗತ್ಯ ವಸ್ತು ಗಳನು ನೀಡಲಾಯಿತು ,ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ಅಧಿಕಾರಿಗಳಿಗೆ ಸಂರಣಿಕೆ ನೀಡಿ ಗೌರವಿಸಲಾಯಿತು

Leave a Reply

Your email address will not be published. Required fields are marked *

error: Content is protected !!