ಕಡೆಕಾರ್ ಸಾಫಲ್ಯ ಟ್ರಸ್ಟ್‌ನಿಂದ ಯಕ್ಷಗಾನ ಕಲಾರಂಗಕ್ಕೆ ದೇಣಿಗೆ ಹಸ್ತಾಂತರ

ಉಡುಪಿ: ಜಿಲ್ಲೆಯ ಕ್ರಿಯಾಶೀಲ ಸಾಮಾಜಿಕ ಸಂಘಟನೆ “ಸಾಫಲ್ಯಟ್ರಸ್ಟ್” ಇದರ ಅಧ್ಯಕ್ಷರು ಹಾಗೂ ಸದಸ್ಯರು ಇತ್ತೀಚಿಗೆ ಯಕ್ಷಗಾನ ಕಲಾರಂಗದ ನೂತನ ಸೌಧಕ್ಕೆ ಭೇಟಿ ಕೊಟ್ಟು,ಸಂಸ್ಥೆಗೆ ದೇಣಿಗೆ ನೀಡಿ, ಸಾಮಾಜಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *

error: Content is protected !!